ತಾಜಾಸುದ್ದಿರಾಜ್ಯಕೆರೆಗೆ ಈಜಲು ಹೋಗಿದ್ದ, ಮೂವರು ಬಾಲಕರು ನೀರುಪಾಲು..!Kalpana EditorMay 30, 2026May 30, 2026 by Kalpana EditorMay 30, 2026May 30, 2026013 ಧಾರವಾಡ : ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಭಾನಿ ಬಾಬೊಜಿಕೊಪ್ಪ (12), ಮೆಹಬೂಬ ಒಟ್ನಾಳ (16), ಅನ್ವರ್ ಒಟ್ನಾಳ (14) ಸಾವನ್ನಪ್ಪಿದ ಬಾಲಕರು....